ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಕೇಳ್ರಪ್ಪೋ ಕೇಳಿ – 10 ಜೂನ್ 2011

ಯತೀಶ್ (nryatish@gmail.com)
ನೀವು “ಕನ್ನಡಪ್ರಭ’ಕ್ಕೆ ಬದಲಾದರೆ ನಾವ್ಯಾಕೆ ಬದಲಾಗಬೇಕು ಹೇಳಿ?

- ನಮ್ಮ ಮಾತನ್ನು ಕೇಳಿದವರಿಗೆ, ಪಾಲಿಸಿದವರಿಗೆ ಇಲ್ಲಿ ತನಕ ಒಳ್ಳೆಯದಾಗಿದೆ, ನೋಡಿ ವಿಚಾರ ಮಾಡಿ!

8 Comments

  1. manyare, kelrapo kelri ankana tumba chennagi baruttide. congrats.

  2. ‘ತಪ್ಪಾಯ್ತು ತಿದ್ಕೊತೀವಿ’ ಅನ್ನೋ ಫಿಲಮ್ಮಿಗೆ ಯಡಿಯೂರಪ್ಪ ಹೀರೋ ಅಂತೆ, ನಿಜಾನಾ!!??

  3. ‘ಕೇಳ್ರಪ್ಪೋ ಕೇಳಿ’ ಬದಲು ‘ಓದ್ರಪ್ಪೋ ಓದಿ’ ಟೈಟಲ್ ಹೇಗಿರುತ್ತೆ ಗುರುಗಳೆ….?

  4. Guruvarya nimma nija naamadeya enu heluvira mahatma?

  5. Whatever u ask frnds, but he ll not reply. This is only asking. Not replying.

  6. ಇಲ್ಲಿ ಒಬ್ಬರು ಕೆನಡಾಗೆ ಬಂದು ಮೂರು ತಿಂಗಳಿಗೆ ಕನ್ನಡ ಮರೆತು ಹೋಯ್ತು ಅಂತಿದ್ದಾರಲ್ಲ ಭಟ್ರೇ

  7. ಕನ್ನಡಪ್ರಭಕ್ಕೂ ಇತರೆ ಪತ್ರಿಕೆಗಳಿಗೂ ಇರುವ ವ್ಯತ್ಯಾಸ ಏನು ? ಸಾರ್.

  8. ಈಸಲನೂ ರಾಜ್ಯೊತ್ಸವ ಪ್ರಶಸ್ತಿ ನಂಗ್ಕೊಟ್ಟಿಲ್ಲ ಅಂತ ದೇವೇಗೌಡ್ರು ನೈಸ್ ರೋಡಲ್ಲಿ ಕೂತ್ಕೊಂಡು ಅಳ್ತಿದ್ರಂತೇ…?!!!

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.